ಹಿರಿಯೂರು: ತಾಲ್ಲೂಕಿನ ಜಮೀನುಗಳಲ್ಲಿನ ಪಂಪ್ ಸೆಟ್ಗಳಿಗೆ ಅಳವಡಿಸಿರುವ ಕೇಬಲ್ಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ರೈತರು ಹೈರಾಣಾಗಿದ್ದಾರೆ. ಪೊಲೀಸರು ಆದಷ್ಟು ಬೇಗ ಕೇಬಲ್ ಕಳ್ಳರನ್ನು ಬಂಧಿಸುವಂತೆ ತಾಲ್ಲೂಕು ರೈತಸಂಘ ಮತ್ತು ಹಸಿರು ಸೇನೆಯ ಗೌರವಾಧ್ಯಕ್ಷ ಆಲೂರು ಸಿದ್ದರಾಮಣ್ಣ ಒತ್ತಾಯಿಸಿದರು.
Back to Top News
Top
August 7, 2026 at 1:05 AM
ಹಿರಿಯೂರು ತಾಲ್ಲೂಕಿನಲ್ಲಿ ಕೇಬಲ್ ಕಳ್ಳರ ಬಂಧನಕ್ಕೆ ರೈತರ ಆಗ್ರಹ
Prajavani