ಹೊರ್ತಿ: ರೈತರ ಕ್ಷೇತ್ರ ಪಾಠ ಶಾಲೆಯಲ್ಲಿ ರೈತ ಕ್ಷೇತ್ರ ಪಾಠ ಶಾಲೆಯ ಮಹತ್ವ ಕುರಿತು ರೈತರಿಗೆ ಕೃಷಿ ಅಧಿಕಾರಿ ಬಸವರಾಜ ಬಿರಾದಾರ ತಿಳಿವಳಿಕೆ ನೀಡಿದರು.