ಶಿರಸಿ: ತಾಲ್ಲೂಕಿನ ಬೊಮ್ಮನಳ್ಳಿ ಗ್ರಾಮದ ಅರಣ್ಯ ಸರ್ವೆ ನಂ. 325ರಲ್ಲಿ ಅಕ್ರಮವಾಗಿ ಶ್ರೀಗಂಧದ ಮರ ಕಡಿಯುತ್ತಿದ್ದ ಸ್ಥಳದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಓರ್ವನನ್ನು ಬಂಧಿಸಿ 20.5 ಕೆ.ಜಿ ಶ್ರೀಗಂಧ ವಶಪಡಿಸಿಕೊಂಡಿದ್ದಾರೆ.
Back to Top News
Top
September 6, 2026 at 1:57 AM
ಶಿರಸಿಯಲ್ಲಿ 20.5 ಕೆ.ಜಿ ಶ್ರೀಗಂಧ ವಶ, ಓರ್ವನ ಬಂಧನ, ಮತ್ತೊಬ್ಬನಿಗೆ ಶೋಧ
Prajavani