ಪುತ್ತೂರು: ಕಬಕ ಗ್ರಾಮದ ಮುರದ ಮೂಲಕ ಹಾದು ಹೋಗುವ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಸಂಪ್ಯ ನಿವಾಸಿ ಶುಭಕರ ನಾಯಕ್ ಎಂಬುವರು ಬೈಕ್‌ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದಾರೆ.