ಮೈಸೂರು: ಆದಿವಾಸಿಗಳ ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ವಿತರಿಸು ತ್ತಿದ್ದ ಪೌಷ್ಟಿಕ ಆಹಾರದ ಕಿಟ್‌ ಆರು ತಿಂಗಳಿಂದ ಸಿಗದೆ ಆದಿ ವಾಸಿಗಳು ಬೀದಿಗೆ ಇಳಿದು ಹೋರಾಟ ನಡೆಸಿದ್ದಾರೆ.