ಮುನಿರಾಬಾದ್: ಸಮೀಪದ ಅಗಳಕೇರಾ ಗ್ರಾಮದ ವೀರಭದ್ರೇಶ್ವರ ವಾರ್ಷಿಕ ಜಾತ್ರಾ ಮಹೋತ್ಸವವು ಸೋಮವಾರ(ಆ.31) ಜರುಗಲಿದೆ. ಅಂದು ಬೆಳಗ್ಗೆ ಸುಪ್ರಭಾತ, ಶಾಂತಯ್ಯ ಸ್ವಾಮಿ ಭೂಸನೂರ ಮಠ ಅವರ ನೇತೃತ್ವದಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ, ಅಲಂಕಾರ, ಮಂಗಳಾರತಿ ನಡೆಯಲಿದೆ.