ಕಳಸ: ಬುಡಕಟ್ಟು ಪಂಗಡದ ರೈತರ ಉಪಯೋಗಕ್ಕಾಗಿ ಸ್ಥಾಪಿಸಲಾಗಿರುವ ಎರೆಹುಳು ಗೊಬ್ಬರ ಘಟಕದ ಮೂಲಕ ಉತ್ಪಾದಿಸಿದ ಗೊಬ್ಬರವನ್ನು, ಆ ಪಂಗಡದ ಕೃಷಿಕರಿಗೆ ಶುಕ್ರವಾರ ವಿತರಿಸಲಾಯಿತು.