ಗುಂಡ್ಲುಪೇಟೆ: ತಾಲ್ಲೂಕಿನ ಕೆರೆ ಗಳಿಗೆ ನಾಲ್ಕನೇ ಹಂತದಲ್ಲಿ ನೀರು ತುಂಬಿಸದಿರುವ ಕ್ರಮ ಖಂಡಿಸಿ ಆ.17ರಿಂದ ತಾಲ್ಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ರೈತರು ತೀರ್ಮಾನಿಸಿದರು.