ದೊಡ್ಡಬಳ್ಳಾಪುರ: ‘ಸೋತಿರುವವರು ಮನೆಯಲ್ಲಿ ಇರಬೇಕು, ಇಲ್ಲವೆ ಜನರೊಂದಿಗೆ ಇದ್ದು ಅವರ ವಿಶ್ವಾಸಗಳಿಸಬೇಕು. ಈ ಎರಡನ್ನೂ ಮಾಡದೆ ಸರ್ಕಾರದ ಕಾರ್ಯಕ್ರಮಗಳಿಗೆ ಬಂದು ಶಿಷ್ಟಾಚಾರದ ನೆಪದಲ್ಲಿ ಗದ್ದಲ ಮಾಡಿದರೆ ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ಶಾಸಕ ಧೀರಜ್ ಮುನಿರಾಜ್ ಅವರು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹೆಸರು ಹೇಳದೆ ಗುಡುಗಿದರು.
Back to Top News
Top
September 17, 2026 at 4:28 AM
ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರೆ ಕ್ರಮ: ಶಾಸಕ ಧೀರಜ್ ಮುನಿರಾಜ್ ಎಚ್ಚರಿಕೆ
Prajavani