ಮೈಸೂರು: ‘ಕುಡಿತದ ದಾಸನಾಗಿದ್ದ ಅಪ್ಪ ನಮ್ಮನ್ನು ಬಿಟ್ಟು ಹೋಗಿದ್ದಾರೆ. ತಾಯಿ ಕೂಲಿ ಕೆಲಸ ಮಾಡಿ ನನ್ನನ್ನು ಓದಿಸುತ್ತಿದ್ದಾರೆ. ನಮಗಿರುವ ಆರ್ಥಿಕ ತೊಂದರೆ, ಸಾಲದ ಹೊರೆಯಿಂದ ಮುಕ್ತವಾಗಬೇಕೆಂಬ ಛಲದಿಂದ ಓದುತ್ತಿದ್ದೇನೆ’.
Back to Top News
Top
July 18, 2026 at 12:43 AM
ಕಾರ್ಮಿಕ ಮಹಿಳೆ ಪುತ್ರಿ ರಾಣಿ ಬಾಯಿ 'ನೀಟ್'ನಲ್ಲಿ 692 ಅಂಕ ಗಳಿಸಿ ಸಾಧನೆ
Prajavani