ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ವತಿಯಿಂದ ಹುಬ್ಬಳಿಯಲ್ಲಿ ಆ.9ರಂದು ನಡೆಯಲಿರುವ ವಿಶ್ವ ಆದಿವಾಸಿ ದಿನಾಚರಣೆಯ ಅಂಗವಾಗಿ ಆದಿವಾಸಿ ಶುತ್ತೂಷಕಿಯರಿಗೆ(ದಾದಿ/ಸೂಲಗಿತ್ತಿ) ‘ಆದಿವಾಸಿ ಸಿರಿ’ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.