ದೊಡ್ಡಬಳ್ಳಾಪುರ: ಪೋಷಕರ ಆರೈಕೆಯಿಂದ ವಂಚಿತ ಮಕ್ಕಳಿಗೆ ಸುರಕ್ಷಿತ ಕುಟುಂಬ ವಾತಾವರಣ ಕಲ್ಪಿಸುವುದು ಹಾಗೂ ಅವರಿಗೆ ಕುಟುಂಬದ ಪ್ರೀತಿ, ಆರೈಕೆ ದೊರೆಯುವಂತೆ ಮಾಡುವ ಉದ್ದೇಶದಿಂದ ರೂಪಿಸಿರುವ ಪೋಷಕತ್ವ ಯೋಜನೆಯ ಅನುಷ್ಠಾನದ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು.
Back to Top News
Top
September 12, 2026 at 1:45 AM
ದೊಡ್ಡಬಳ್ಳಾಪುರದಲ್ಲಿ ಪೋಷಕತ್ವ ಯೋಜನೆ ಅನುಷ್ಠಾನದ ಕುರಿತು ತರಬೇತಿ ಕಾರ್ಯಾಗಾರ
Prajavani