ಶಿಕಾರಿಪುರ: ‘ದೇಶಭಕ್ತಿ ಪ್ರತಿಯೊಬ್ಬ ವಿದ್ಯಾರ್ಥಿಯ ಉಸಿರಾಗಬೇಕು. ದೇಶ ಇದ್ದರೆ ನಾವೆಲ್ಲರೂ. ಈ ನಿಟ್ಟಿನಲ್ಲಿ ಎಲ್ಲರೂ ಸದಾ ಆಲೋಚಿಸಬೇಕು’ ಎಂದು ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ನಿಲಯಪಾಲಕ ಎಸ್. ನೃಪತುಂಗ ನಾಯ್ಕ ಹೇಳಿದರು.